ಪತ್ರಿಕಾ ಪ್ರಕಟಣೆ ಯಾ ಕೃಪೆ ಗಾಗಿ
ಮಾನ್ಯ ಸಂಪಾದಕರೆ;
ದ.ಕ. ಜಿಲ್ಲೆಯ ಜನರ ಸ್ವಾಭಿಮಾನದ "'ಪ್ರತೀಕ"' ನಮ್ಮ ನೇತ್ರಾವತಿ ನದಿಯನ್ನು ಕಳೆದು ಕೊಳ್ಳಲು ಜನತೆ ಯಾರೂ ಸಿದ್ದರಿಲ್ಲ . ಎತ್ತಿನ ಹೊಳೆ ಯೋಜನೆ ಜ್ಯಾರಿ ದ.ಕ ಜಿಲ್ಲೆಯ ನರ ನಾಡಿ ಗಳಿಗೆ ಹಾಕುವ ಕೊಡಲಿ ಏಟು, ಜನರು ಈ ಯೋಜನೆಯಿಂದ ಸಾಯುದಿಲ್ಲ . ಆದ್ರೆ ಗಾಯಗೊಂಡ ಹುಲಿಯಗಿರುತ್ತಾರೆ . ಜಿಲ್ಲೆ ಜನ ಪ್ರತಿನಿದಿಗಳು ಗಾಯಗೊಂಡ ಹುಲಿಯ ಬಗ್ಗೆ ಸ್ವಲ್ಪ ಯೋಚಿಸಲಿ , ಎಂಬ ಸಂದೇಶ ದೊಂದಿಗೆ ಈ ಕೆಳಗೆ ನಮೂದಿಸಿದ ಫೋನ್ ನಂಬರ್ ಕ್ಕೆ ಸಂಪರ್ಕ ಮಾಡುವ ಉದ್ದೇಶದಿಂದ ಜನ ವಿರೋದಿ ಯೋಜನೆ ಸರಕಾರ ಕೈಬಿಡಲು ''ಜಿ ಲ್ಲೆಯ ಜನತೆ vs ಜನ ಪ್ರತಿನಿದಿಗಳು (?)'' ಎಂಬ ಅಭಿಯಾನ ದಾರಿ ಸಂಘಟನೆ ಹಮ್ಮಿಕೊಂಡಿದೆ. ದ.ಕ ಜಿಲ್ಲೆಯ ಜನತೆ ಯು ನಮಗೆ ಬಾರತ ದ ಸಂವಿದಾನ ಕೊಟ್ಟ ವಾಕ್ ಸ್ವಾತಂತ್ರ article 19 ಉಪಯೋಗಿಸಿ ಜನಪ್ರತಿನಿದಿ(?) ಗಳನ್ನು ನೇರ ಸಂಪರ್ಕಿಸಿ , ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ದ ಹಿತ ಧೃಷ್ಠಿ ಇಂದ ಈ ಯೋಜನೆ ಯನ್ನು ಕೈ ಬಿಡಲು ಹೇಳಿ ಮಂಗಳೂರು ಜನತೆ ಮೂರ್ಖ ರಲ್ಲ ಎಂಬ ಸಂದೇಶ ರವಾನಿಸಿ ದ.ಕ ಜಿಲ್ಲೆಯ ಜನತೆಯಲ್ಲಿ DAARI(Democratic ambassador for all india rural integrity) ದ.ಕ ಜಿಲ್ಲೆ ಘಟಕ ಮನವಿ ಮಾಡುತ್ತದೆ .
ಜನ ಪ್ರತಿನಿದಿಗ ದೂರವಾಣಿ ಸಂಖ್ಯೆ : ಒಂದು ವೇಳೆ ಸ್ವಿಚ್ ಆಫ್ ಮಾಡಿದರೆ ಜನರಿಂದ ಹೆದರಿ ಹೋಗಿದ್ದಾರೆ ಎಂದು ಅರ್ಥ
1) ಸಿದ್ದರಾಮಯ್ಯ ಮುಖ್ಯ ಮಂತ್ರಿ :9448054400/9448193903 p.a9945147429/ 080-23111155/080-22257244/
2). ಸದಾನಂದ ಗೌಡ :- ಮೊಬೈಲ್, 9868180269, 9448123249. ಮನೆ: 080-2341 2999 ಕಚೇರಿ :080-22041976, 23569999
ನಳಿನ್ ಕುಮಾರ್ ಕಟೀಲ್ :9448193399 /9448545445 ಕಚೇರಿ 0824- 2421570
3) ವೀರಪ್ಪ ಮೊಯ್ಲಿ :-ಮೊಬೈಲ್ 9845536333 ಮನೆ :,080-23430491 ಕಚೇರಿ 011-23387557,011-23070045, 011-23016764,011-23018347
4) ರಮನಾಥ ರೈ :ಮೊಬೈಲ್ 9448468579 . p.a 9742553516 ಮನೆ (08255) 234238 ಕಚೇರಿ(08255) 234948
5.)ಯು. ಟಿ ಖಾದರ್ : ಮೊಬೈಲ್ 9448383919 ,P.a 9901938133 ಮನೆ 0824-2437277
7}ವಸಂತ ಬಂಗೇರ : ಮೊಬೈಲ್:- 9448153233
8)ಜೆ ಅರ್ ಲೋಬೋ : ಮೊಬೈಲ್ 9448375245
9)ಮೊಹಿದ್ದೀನ್ ಬಾವ 9243335555
No comments:
Post a Comment