" ಅಕ್ಕ ,ತಂಗಿ ಎಂದು ಭಾವಿಸಿ ದಯವಿಟ್ಟು ಈ ಹಿಂಸೆ ಇಂದ ಮುಕ್ತ ಗೊಳಿಸಿ"
ಇಲ್ಲಿ ಕ್ಲಿಕ್ ಮಾಡಿhttps://www.youtube.com/watch?v=KlRUudOCKzk
ರಾಮಪ್ಪ : ಏನ್ ಮಾರಾಯ ? ಏನ್ ನೋಡುತ್ತಾ ಇದ್ದಿ?
ಶಿವಣ್ಣ : ಯಾರೂ ದಾರಿ ಅಂತ ಲಿಂಕ್ ಕಳಿಸಿದ್ದಾರೆ . ಡೌನ್ ಲೋಡ್ ಆಗ್ತಾ ಇದೆ . ಬಾ ನೋಡೋಣ
ರಾಮಪ್ಪ : ಅದು ಟಿವಿ ೯ ನ್ಯೂಸ್ ಮಾರಾಯ..
(ಪೂರ್ತಿ ನೋಡಿ ಅದ ಮೇಲೆ )
ಶಿವಣ್ಣ : ಏನ್ ಅರ್ಜುನ್ , ನನ್ನ ತಂಗಿ ಮತ್ತೆ ತಾಯೀ ನೂ ಬಸ್ ನಲ್ಲೆ ಹೋಗ್ತಿದ್ದಾರೆ ಕಣೊ , ಅವರ ಕಷ್ಟ ನೋಡೋಕೆ ಆಗ್ತಾ ಇಲ್ಲ ಕಣೊ .. ಇದಕ್ಕೆ ಏನು ಪರಿಹಾರ ? ನಮ್ಮ ಓಟ್ ತೆಕೊಂಡ ಮತ ಬಿಕ್ಷುಕರಿಗೆ ಇದು ಕಾಣಿಸ್ತಾನೆ ಇಲ್ಲ . ಯಾರ್ ಈ ಕಷ್ಟ ಪರಿಹರಿಸಬಹುದು ಕಣೊ ? ಮದ್ಯಮದವರೂ ವರದಿ ಮಾಡಿ ಒಂದು ವರ್ಷ ಕಳೆಯಿತು . ಇನ್ನು ಸಾರಿಗೆ ಇಲಾಖೆ ಕ್ರಮ ಕೈಗೊಂಡಿಲ್ಲ.. ಮಂಡೆ ಬಿಸಿ ಆಗುತ್ತೆ ಮಾರಾಯ ... ಎಸ್ಟೆಲ್ಲ ಮಹಿಳ ಶೋಷಣೆ ಕಾನೂನು ಇದ್ರೂ . ಎಲ್ಲಿದೆ ಮಹಿಳಾ ಆಯೋಗ , ಮಂತ್ರಿ ಕಂತ್ರಿ , ಅದಿಕಾರಿಗಳು ?
ರಾಮಪ್ಪ : ಹೌದು ಮಾರಾಯ .ನಮ್ಮ ಜನ ಮತ ಬಿಕ್ಷುಕರಿಗೆ ಮತ ಕೊಡ್ತಾರೆ . ಅವರನ್ನು ಪ್ರಶಿಸುವ ಗೋಜಿಗೆ ಹೋಗೋಲ್ಲ ಜನ . ಆದ್ರೆ ಮಧ್ಯಮ ವರದಿ ಮಾಡುತ್ತೆ .. ನೋಡಿ ಸುಮ್ಮನೆ ಆಗ್ತಾರೆ .. ಜನರು ಮಾತಾಡ್ತಾ ಇಲ್ಲ ಅದಕ್ಕೆ ಅಧಿಕಾರಿ ಗಳು ಲಂಚ , ಅವ್ಯವಹಾರ ನಡೆಸುವುದು .. ಮಾರಾಯ ..
ಶಿವಣ್ಣ : ಮತ್ತೆ ಏನ್ ಮಾಡಬೇಕು ಅಂತಿಯ ? ಮಾತಾಡೋಕ್ಕೆ ಅವರು ಸಿಗ್ತಾರ? ಗುರು
..
ರಾಮಪ್ಪ: ನಾನ್ ಫೇಸ್ ಬುಕ್ ನಲ್ಲಿ ನೋಡಿದ ನೆನೆಪು ಮಾರಾಯ .ಒಂದು "" ದಾರಿ"" ಅಭಿಯಾನ ನೋಡಿದ್ದೇನೆ ಮಾರಾಯ , ನಿನ್ನ ಮೊಬೈಲ್ ನಲ್ಲಿಯೇ ಮಾತನಾಡಿ , ಯಸ್ . ಯಂ . ಯಸ್ ,ಮೇಲ್ , ಟ್ವಿ ಟ್ ಕಳಿಸಿ ಸಮಾಜ ಸೇವೆ ಮಾಡಬಹುದಂತೆ . ನಮ್ಮ ಸಂವಿದಾನ ದಲ್ಲಿ ಆಡಳಿತ ನಡೆಸುವವರನ್ನು ನೇರ ಪ್ರಶ್ನಿಸುವ ಹಕ್ಕು ನು ಕೊಟ್ಟಿದೆ
ಒಂದು ಕೆಲಸ ಮಾಡು ,, ನಿನ್ನ ಮೊಬ್ಲೆ ತೆಗೆದು ಗೂಗಲ್ ಓಪನ್ ಮಾಡಿ ನಮ್ಮ ಸಾರಿಗೆ ಮಂತ್ರಿ ರಾಮಲಿಂಗ ರೆಡ್ಡಿ , ಮತ್ತು ಅವರ ಇಲಾಖಾ ಅದಿಕಾರಿ ಯಾ ಇಮೇಲ್ ಮತ್ತೆ ಮೊಬೈಲ್ ಸಂಖ್ಯೆ , ತೆಗೊಳ್ಳೋಣ .. ಮತ್ತೆ ಈ ರೀತಿ ಮಾಡಿ ತೊಂದ್ರೆ ಗೆ ಸಿಕ್ಕಿದವತ್ರ ತಿಳಿಸೋಣ .
ಶಿವಣ್ಣ: ಅರ್ಜುನ್ ಇಮೇಲ್ ಮತ್ತೆ ಮೊಬೈಲ್ ಸಂಖ್ಯೆ ಸಿಕ್ತು ಮಾರಾಯ . ಸರಿ ಏನ್ ಮೇಲ್ ಮಾಡ್ ಬೇಕು ?
ರಾಮಪ್ಪ ;- ನೋಡಿ ಸ್ವಾಮಿ ರಾಮಲಿಂಗ ರೆಡ್ಡಿ ಸಾಹೇಬ್ರೆ .. ಟಿ . ವಿ ೯ ನವರು ಬಸ್ ನಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಬಗ್ಗೆ ವರದಿ ಮಾಡಿ ಸುಮಾರು ದಿನಗಳು ಅಯೆತು .. ಈಗಲೂ ತೊಂದ್ರೆ ಕಡಿಮೆ ಆಗ್ಲಿಲ್ಲ , ಸಂಬಂದ ಪಟ್ಟ ಅದಿಕಾರಿ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ , ನಿಮ್ಮಲ್ಲಿ ಪರಿಹಾರ ಕೊಡಲು ಸಾಧ್ಯ ವಿಲ್ಲದಿದ್ದರೆ ಸಾರಿಗೆ ಮಂತ್ರಿ ಪದವಿ ಬಿಟ್ಟು ಬೇರೆಯ ಒಳ್ಳೆ ಜವಾಬ್ದಾರಿ ಮನುಷ್ಯ ರಿಗೆ ಕೊಡಿ . ನಮ್ಮ ಊರಿನ ಅಕ್ಕ ತಂಗಿ ತೊಂದ್ರೆ ಯಗುತ್ತದೆ . ಈ ಪತ್ರದಲ್ಲಿ ಟಿವಿ ೯ ಮಧ್ಯಮ ದ ವರದಿ ಯನ್ನು ಕಳಿಸಿದ್ದೇನೆ .. ದಯವಿಟ್ಟು ನಿಮ್ಮ ಮೂರು ನಿಮಿಷ ರಾಜ್ಯ ದ ಜನಕೊಸ್ಕರ ಟೈಮ್ ಕೊಡಿ .. ಶ್ರೇಷ್ಠ ,ಉಚ್ಚ ,ನ್ಯಾಯಾಲಯ , ಸಾರಿಗೆ ಕಾನೂನು ಸಿಟಿ ಗಿಂತ ಹೆಚ್ಚು ಜನ ಹಾಕಬಾರದು ಹೇಳ್ತವೆ , ನಿಮ್ಮ ಇಲಾಖೆ ಅದಿಕಾರಿ ಏನ್ ಮಾಡ್ತಾರೆ ? ಕೇಳಿದ್ದಿರ? ಮೇಲ್ ಹಾಕು
(ಸ್ವಲ್ಪ ಹೊತ್ತದ್ಮೇಲೆ )
ಶಿವಣ್ಣ : ಟೈಪ್ ಅಯೀತು ಮಾರಾಯ
ರಾಮಪ್ಪ : ಟು ಅಡ್ರಸ್ ಮಂತ್ರಿ ರಾಮಲಿಂಗ ರೆಡ್ಡಿ 9480143777 ಹಾಕಿ . ಸಿ .ಸಿ ಯನ್ನು ಸರಕಾರದ ಪ್ರದಾನ ಕಾರ್ಯದರ್ಶಿprstrans-home@karnataka.gov.in , ಆಯುಕ್ತ ರು transcom@nic.in ,proctr-trans- ka@nic.in ದಕ್ಷಿಣ ಕನ್ನಡ ಜಿಲಾದಿಕಾರಿ A .b ibrahim district commissioner mangalore:- office 2220588 222058 mobile 99449225000 email:- dc.mnglr@gmail.com, dc.mnglr@gmail.com ,ಇಲ್ಲಿನ ಸಾರಿಗೆ ಅದಿಕಾರಿಗೆ ಹಾಕು ಮಾರಾಯ .. ಮತ್ತೆ ಕರೆ /ಯಸ್ .ಮ್ . ಯಸ್ ಮಾಡಿ ಮೇಲ್ ಮಾಡಿದ್ದೇವೆ . ಕೂಡಲೇ ಕ್ರಮ ವಹಿಸಿ ಒತ್ತಾಯಿಸೋಣ
ಶಿವಣ್ಣ: ಸರಿ ಸೆಂಡ್ ಅಯೀತು ಮಾರಾಯ , ಬಾ ಎಲ್ಲರನ್ನು ಈ ತರ ಅರ್ಜಿ ಸಚಿವರ /ಇಲಾಖೆ ಗಮನ ತರೋಣ , ಅಲ್ಲ ಮಾರಾಯ ,ನಮಗೂ ಸಂವಿದಾನ ಇಷ್ಟು ಸ್ವಾತಂತ್ಯ ಕೊಟ್ಟಿದೆ ಇವತ್ತೇ ಗೊತ್ತಾಗಿದ್ದು , ನಿನಗೆ , ಮತ್ತು ವರದಿ ಮಾಡಿದ ಟಿವಿ ೯ ಗೂ ಥ್ಯಾಂಕ್ಸ್ ಮಾರಾಯ , ಜೈ ಹಿಂದ್
'' ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗ .ಕಾರ್ಯಾಂಗ,ನ್ಯಾಯಾಂಗ ,ಪತ್ರಿಕಾ ರಂಗ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ ಸಂವಿಧಾನವು ಶ್ರೇಷ್ಠ ವಾಗಿರುತ್ತದೆ."" DR B. R. Ambedkar
No comments:
Post a Comment