Wednesday 30 April 2014

ಶ್ರೀ ಸಾಮಾನ್ಯ ಸಿದ್ದರಾಮಯ್ಯ saar ನಿಮಗೆ ಕಣ್ಣು .ಕಿವಿ ಇದೆ ಎಂದು ಭಾವಿಸುತ್ತೇವೆ.

09448994424 ,9448054400
and p.a venkatesh 9844230777

ಮಾನ್ಯ ಮುಖ್ಯ ಮಂತ್ರಿಗಳೇ ,ವರದಿಯನ್ನು ಇಮೇಲ್ ಮೂಲಕ ಹಾಗೂ ಫ್ಯಾಕ್ಸ್ ಮತ್ತು ಕರೆ ಹಾಗೂ ಯಸ್ .ಯಮ್ .ಯಸ್ ಮುಖಾಂತರ ನಿಮ್ಮ ಗಮನಕ್ಕೆ ತಂದಿದ್ದೇವೆ.

ನಮ್ಮ ರಾಜ್ಯದಲ್ಲಿ !! ನಿಮ್ಮ ಅಡಳಿತ ದ ವ್ಯವಸ್ತೆ ಯಲ್ಲಿ ಇಂತಹಾ ಅಧಿಕಾರಿಗಲು ಇದ್ದಾರೆ !!!. ಈ ವರದಿ ನೋಡಿದರೆ ಗೊತ್ತಾಗುತ್ತೆ . ವರದಿ ಪ್ರಕಟಿಸಿ ಅಧಿಕಾರಿ ಗಳ ನಿರ್ಲಕ್ಷ್ಯ ಬಗ್ಗೆ ವಿವರಿಸಿ ತಿಳಿಸಿ ಅವರ ಕರ್ತವ್ಯ ನೆರವೇರಿಸಿದ್ದಾರೆ ವರದಿಗಾರ ಜಿತೇಂದ್ರ ಕುಂದೇಶ್ವರ ಅವರಿಗೆ ಧನ್ಯವಾದಗಳು , ನಮಗೆ ಪತ್ರಿಕೆ ನೋಡಿ ಸಾರ್ವಜನಿಕ ಹಿತಾಸಕ್ತಿ ಯಾ ವಿಷಯ ವಿದ್ದರೆ ಸಂಭಂದ ಪಟ್ಟ ವರನ್ನು ಪ್ರಶ್ನಿಸ ಬಹುದು ಎಂದು ಅರ್ತಿಕಾಲ್ ೧೯ ನಮ್ಮ ದೇಶದ ದ ಸಂವಿದಾನದಲ್ಲಿ ನಮದೆ ಹಕ್ಕಿ ಕೊಟ್ಟಿದೆ .ಹಾಗೂ ಇಂತಹ ಎಷ್ಟೋ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬರದೆ ಇರಲಿಕ್ಕೂ ಸಾಕು .. ಇಂತಹ ನಾಲಾಯಕ್ ಅಧಿಕಾರಿ ಯನ್ನು ಶಿಕ್ಷೆಗೆ ಒಳಪಡಿಸಿ . ಸತ್ತ ರಾಮಣ್ಣ ಶೆಟ್ಟಿ ಆತ್ಮಕ್ಕೆ ಶಾಂತಿ ದೊರಕಿಸಿ ಕೊಡಬೇಕು .ಎಂಜಲು ನಾಯಿ ಗಳಂತೆ ಲಂಚಕ್ಕಾಗಿ ಈ ತರ ಒಂದು ಮನುಷ್ಯ ನ ಬಾಳಲ್ಲಿ ಆಟ ಆಡುತ್ತಿರುವುದು ನಮ್ಮ ಅಧಿಕಾರಿ ವರ್ಗದ ಅಹಂಕಾರ ತನಕ್ಕೆ ಸಾಕ್ಷಿ . ಇಂತಹ ಅಧಿಕಾರಿ ರೈಲ್ವೆ ಸ್ಟೇಷನ್ ನಲ್ಲಿ ಬಿಕ್ಷೆ ಬೇಡಲಿ ,, ನಾವೂ ಬಿಕ್ಷೆ ಹಾಕುತ್ತೇವೆ .ನಮ್ಮ ಬುದ್ದಿವಂತರ ಜಿಲ್ಲೆಯಲ್ಲಿ ಜಿಲ್ಲಾದಿಕಾರಿ ಎಂಬ ಮನುಷ್ಯ ಜಾತಿ ಇದ್ದಾ...re...ನೆ....ಯೇ ? ಅರ್ಥ ಆಗುತ್ತಿಲ್ಲ ... ಅವರಿಗೆ ನಕಲಿ ಮರಣ ಪ್ರಮಾಣ ಪತ್ರ ಮಾಡುವೂದು ಒಂದು ನಿಮಿಷ ದ ಕೆಲಸ .. ಅದನ್ನು ಸರಿ ಮಾಡು ವುದು ಕಮ್ಮಿ ಅಂದರೆ ಕೋರ್ಟ್ ನಲ್ಲಿ ಹತ್ತು ವರ್ಷ ಬೇಕಾದಿತು ಕೆಲಸ .. . ಬೇರೆಯವರ ಜೀವನದಲ್ಲಿ ಆಟವಾಡುವ ಇವರರನ್ನು ಏನು ಮಾಡಬೇಕು ? ತಮ್ಮ ಅಭಿಪ್ರಾಯ ತಿಳಿಸುವಿರಾ ?

1 comment:

  1. From: Chief Minister of Karnataka cm.kar
    Date: Tue, May 13, 2014 at 4:58 PM
    Subject: Fwd: ದಿವಂಗತ ರಾಮಣ್ಣ ಶೆಟ್ಟಿ ಮಾಡದ ತಪ್ಪಿಗೆ ಈ ಸರಕಾರದ ನೀತಿ ಯಿಂದ ಅವರ ಕುಟುಂಬ ಶಿಕ್ಷೆ ಅನುಭವಿಸಿದ್ದಾರೆ .facebook opinion
    To: dc.mnglr@gmail.com
    Cc: daari.for.u@gmail.com


    Dear Sir,
    A Newspaper Clipping has been sent over mail regarding the death of Sri Ramanna shetty of Bantwala and the difficulties to procure the death certificate faced by his family members, the same is herewith forwarded. You are requested to kindly look into the issue. The Person incharge may please be asked to keep the CMO posted on the action initiated with a copy marked to the sender.

    Thanks and Regards,

    Syed Khaja Mohiddin,
    Special Officer to the Hon’ble Chief Minister,
    Government of Karnataka.

    ReplyDelete